ಸ್ವಗತ
ಮಂಗಳವಾರ, ಸೆಪ್ಟೆಂಬರ್ 11, 2012
ಭೋರ್ಗೆರವ ಶರಧಿ
ಅದರ ಸೆರಗಲ್ಲೇ ..ಮಹಾಮೌನಿ
'ಹಿನ್ನಿರು'
ದಿಗ್ಗನೆ ಬೆಳಗುವ ದೀಪ
ಅದರ ಬದಿಯಲ್ಲೇ..ದಿವ್ಯ ಧ್ಯಾನಿ
'ಕತ್ತಲು'
ಸೃಷ್ಟಿಗಿಲ್ಲ ಅದರ ದೃಷ್ಟಿಗಿಲ್ಲ..
ಭೇದ ಭಿನ್ನ ಪಕ್ಷಪಾತ
ಹುಟ್ಟು ಸಾವು , ನೋವು ನಲಿವು
ಎಲ್ಲ ನಮ್ಮ ನಿಮ್ಮ .. ವರಾತ ..!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ