ಶುಕ್ರವಾರ, ಮಾರ್ಚ್ 2, 2012

ವಿಪರ್ಯಾಸ !

ಮಿಣುಕು ದೀಪಕ್ಕಾಗಿ ಮೊರೆಯಿಟ್ಟೆ
ಬೆಳದಿಂಗಳನೆ ಕೊಟ್ಟ
ತುತ್ತು ಅನ್ನಕ್ಕಗಾಗಿ ಬೇಡಿಕೆಯಿಟ್ಟೆ
ಮೃಷ್ಟಾನ್ನದ ಬಟ್ಟಲನೆ.. ಕೈಗಿಟ್ಟ
ಸಂಗಾತಿಗಾಗಿ ಪ್ರಾರ್ಥಿಸಿದೆ
ದೇವತೆಯನೆ .. ಕರುಣಿಸಿದ
ಪಡೆಯುವ ,ಉಂಬುವ ,ಸಲಹುವ
"ಯೋಗ್ಯತೆ" ಗಳಿಸಲು
ನಾನಿನ್ನು ಹೋರಾಡುತ್ತಿದ್ದೇನೆ

ಕಾಮೆಂಟ್‌ಗಳಿಲ್ಲ: