ಸ್ವಗತ
ಮಂಗಳವಾರ, ಸೆಪ್ಟೆಂಬರ್ 11, 2012
ನಿರಾಶೆ
ಕಣ್ಣೊಳಗೆ ಸರೋವರವಿಟ್ಟುಕೊಂಡು
ಗುಟುಕು ನೀರಿಗಾಗಿ ಎಡತಾಕಿದ್ದೇನೆ
ಎದೆಯೊಳಗೆ. ನೀಲಾಂಜನವಿಟ್ಟುಕೊಂಡು
ಕಿಡಿಗಾಗಿ ತಡಕಾಡಿದ್ದೇನೆ
ನನ್ನೊಳಗೆ ಜಗವ ನಿಟ್ಟು ಕೊಂಡು
ನಿನ್ನ ಹುಡುಕಿ ತಲ್ಲಣಿ ಸಿದ್ದೇನೆ ;
ಮಳೆಬಿಲ್ಲ.. ಗೆಳೆತನ
ಆದರೂ ಬಣ್ಣಕ್ಕೆ ಬಡತನ !!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ